News Karnataka Kannada
Saturday, April 20 2024
Cricket

ಶಬರಿಮಲೆ ವಿಮಾನ ನಿಲ್ದಾಣ ಹಿನ್ನಡೆ ಎದುರಿಸುತ್ತಿದೆ

20-Sep-2021 ದೆಹಲಿ

ಹೊಸದಿಲ್ಲಿ: ಶಬರಿಮಲೆ ವಿಮಾನ ನಿಲ್ದಾಣದ ಡಿಜಿಸಿಎ ವರದಿ ಹಿನ್ನಡೆಗೆ ಕಾರಣವಾಗಿದೆ. ಕೇರಳದ ವಿಮಾನ ನಿಲ್ದಾಣದ ಪ್ರಸ್ತಾವನೆಯ ವಿರುದ್ಧ ಡಿಜಿಸಿಎ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ವಿಮಾನ ನಿಲ್ದಾಣಕ್ಕಾಗಿ ಚೆರುವಳ್ಳಿ ಎಸ್ಟೇಟ್‌ನಲ್ಲಿ ಕಂಡುಬರುವ ಸ್ಥಳವು ಅಪ್ರಾಯೋಗಿಕವಾಗಿದೆ ಎಂದು ಡಿಜಿಸಿಎ ವರದಿ ಹೇಳಿದೆ.ವಿಮಾನ ನಿಲ್ದಾಣಕ್ಕಾಗಿ ಕೇರಳ ಸಿದ್ಧಪಡಿಸಿದ ವರದಿ ನಂಬಲರ್ಹವಲ್ಲ. ವಿಮಾನ ನಿಲ್ದಾಣಕ್ಕೆ ನಿಗದಿಪಡಿಸಿದ ನಿಯಮಗಳ...

Know More

’02’ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥನ್ ಹೊಸ ಲುಕ್

16-Sep-2021 ಸಾಂಡಲ್ ವುಡ್

ಸ್ಯಾಂಡಲ್ ವುಡ್:   ಕೆಲ ದಿನಗಳ ಹಿಂದೆಯಷ್ಟೇ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದ ಆಶಿಕಾ ರಂಗನಾಥ್‌ ಇದೀಗ ಕನ್ನಡದಲ್ಲಿ ’02’ ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಪ್ರಶಾಂತ್‌ ಮತ್ತು ರಾಘವ್‌ ನಿರ್ದೇಶನ ಮಾಡುತ್ತಿದ್ದಾರೆ. ಮದಗಜ’ ಸಿನಿಮಾ ಸುಂದರಿ...

Know More

ಬೆಂಗಳೂರಿನಲ್ಲಿ ಭಾರಿ ಗಾತ್ರದ ರೈಲ್ ಆರ್ಕೇಡ್ ನಿರ್ಮಾಣ

12-Sep-2021 ಬೆಂಗಳೂರು ನಗರ

ಬೆಂಗಳೂರು :ಶೀಘ್ರದಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹೊರಾಂಗಣದಲ್ಲಿ ರಾಯಲ್ ಆರ್ಕಿಡ್ ನಿರ್ಮಾಣವಾಗಲಿದೆ ಇದು ಸುಮಾರು 15 ಸಾವಿರಕ್ಕೂ ಹೆಚ್ಚು ಚದರ ಅಡಿ ಜಾಗದಲ್ಲಿ ತಲೆ ಎತ್ತಲಿರುವ ಮಾರ್ಕೆಟ್ ವಾಹನ ಮತ್ತು ಪ್ರಯಾಣಿಕರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು