ಅಲಹಾಬಾದ್: ಭಾರತೀಯ ಸಂಸ್ಕೃತಿಯಲ್ಲಿ ಸಿಂಧೂರಕ್ಕೆ ವಿಶೇಷ ಸ್ಥಾನವಿದೆ ಅದೇ ರೀತಿ ಒಬ್ಬ ಮಹಿಳೆಯ ಹಣೆಗೆ ವ್ಯಕ್ತಿಯೊಬ್ಬ ಸಿಂಧೂರ ಇಟ್ಟಿದ್ದಾನೆ. ಇದ್ದಾನೆ ಎಂದರೆ ಮದುವೆ ಆಗುವುದಾಗಿ ಮಾತುಕೊಟ್ಟಂತೆ ಅಲಹಾಬಾದ್ ಹೈಕೋರ್ಟ್ ಹೇಳಿದೆ ಈ ಮೂಲಕ ವ್ಯಕ್ತಿಯೊಬ್ಬನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ನಿರಾಕರಿಸಿದೆ ವಿಚಾರಣೆ ವೇಳೆ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ನೇತೃತ್ವದ ಏಕಸದಸ್ಯಪೀಠ ಭಾರತದ ಸಂಪ್ರದಾಯದಲ್ಲಿ ಸಿಂಧೂರ ಹಚ್ಚುವುದಕ್ಕೆ ವಿಶೇಷ...
Know MoreGet latest news karnataka updates on your email.