ಮೈಸೂರು: ಆರೋಗ್ಯ ವೃದ್ಧಿಗೆ ಮೈಸೂರ್ ಪಾಕ್ ಸಹಕಾರಿ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು. ಆಷಾಢ ಮಾಸದ ಪ್ರಯುಕ್ತ ಅಪೂರ್ವ ಸ್ನೇಹ ಬಳಗದಿಂದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಮುಂಭಾಗ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಮೈಸೂರ್ ಪಾಕ್ ವಿತರಣೆ ಮತ್ತು ಮೈಸೂರ್ ಪಾಕ್ನ ಮಹತ್ವ ಹಾಗೂ ಅದರ ಇತಿಹಾಸವನ್ನು ಸಾರುವ ಕಾರ್ಯಕ್ರಮದಲ್ಲಿ ಮಾತನಾಡಿದರು....
Know MoreGet latest news karnataka updates on your email.