News Karnataka Kannada
Friday, April 19 2024
Cricket

ಸೇನಾ ಬೋರ್ಡಿಗೆ ಬಾಗಲಕೋಟೆ ಮೂಲದ ಸೇನಾಧಿಕಾರಿ ಆಯ್ಕೆ

24-Aug-2021 ಬಾಗಲಕೋಟೆ

ಬಾಗಲಕೋಟೆ : ರಕ್ಷಣಾ ಇಲಾಖೆಯ ಅತ್ಯಂತ ಪ್ರತಿಷ್ಠಿತ ಆರ್ಡನನ್ಸ ಫ್ಯಾಕ್ಟರಿ ಬೋರ್ಡ (ಒಎಫ್‌ಬಿ)ಗೆ ಬಾಗಲಕೋಟೆ ಮೂಲದ ಸೇನಾಧಿಕಾರಿ ಮೆ. ಜನರಲ್  ರವಿ ಪಾಟೀಲ ನಾಮಕರಣಗೊಂಡಿದ್ದಾರೆ. ಪ್ರತಿಷ್ಠಿತ ಹುದ್ದೆಗೆ ಜಿಲ್ಲೆಯಿಂದ  ಆಯ್ಕೆಯಾದ ಪ್ರಥಮ ವ್ಯಕ್ತಿ ಇವರಾಗಿದ್ದು, ಅವರ ದಕ್ಷತೆ, ಕಾರ್ಯ ನಿರ್ವಹಣೆಗೆ ಸಂದ ಗೌರವವಾಗಿದೆ. ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ದಿ. ಡಾ.ಆರ್.ಎಂ.ಪಾಟೀಲ ಅವರ ಪುತ್ರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು