ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಬೌದ್ಧ ಪರಂಪರೆಯ ತಾಣಗಳ ನಾಶದ ಬಗ್ಗೆ ಶ್ರೀಲಂಕಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು. ಬೌದ್ಧ ಕೆತ್ತನೆಗಳು, ಸ್ತೂಪಗಳು ಮತ್ತು ಬುದ್ಧನ ಪ್ರತಿಮೆಗಳನ್ನು ಪಾಕಿಸ್ತಾನದ ಸ್ವಾತ್ ಕಣಿವೆಯ ಪಾರಂಪರಿಕ ತಾಣಗಳಲ್ಲಿ ಧ್ವಂಸ ಮಾಡಲಾಗಿದೆ.ಇದರ ಜೊತೆಯಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ (ಪಿಒಕೆ)...
Know MoreGet latest news karnataka updates on your email.