ಕಾಸರಗೋಡು : ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಕೇಂದ್ರಸರಕಾರದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ನ ಆರೋಗ್ಯಕಾರ್ಡ್ ನೊಂದಾವಣೆ ಶಿಬಿರವು ಬದಿಯಡ್ಕ ಗಣೇಶಮಂದಿರದಲ್ಲಿ ಭಾನುವಾರ ಜರಗಿತು. ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ರವೀಶ ತಂತ್ರಿ, ಕುಂಟಾರು ಆರೋಗ್ಯಕಾರ್ಡ್ ನೀಡಿ ಉದ್ಘಾಟಿಸಿ ಮಾತನಾಡುತ್ತಾ ಕೇಂದ್ರ ಸರಕಾರದ ಹಲವಾರು ಯೋಜನೆಗಳ ಜನರಿಗೆ ತಲುಪಿಸುವಲ್ಲಿ ಮಹಿಳಾ ಮೋರ್ಚಾವು ರಂಗಕ್ಕಿಳಿದಿದೆ. ರಾಜಕೀಯವನ್ನು...
Know MoreGet latest news karnataka updates on your email.