ಚೆನ್ನೈ, ; ಕರಾವಳಿ ಗಸ್ತು ನೌಕೆ ’ವಿಗ್ರಹ’ ಕಾರ್ಯಾಚರಣೆಗೆ ರಕ್ಷಣಾ ಸಚಿವ ರಾಜನಾಥ್ಸಿಂಗ್ ಇಂದು ಚಾಲನೆ ನೀಡಿದರು. ಚೆನ್ನೈನಲ್ಲಿ ರಕ್ಷಣಾ ಸಚಿವ ರಾಜನಾಥ್ಸಿಂಗ್ ಅವರು ಸ್ಥಳಿಯವಾಗಿ ನಿರ್ಮಿಸಿರುವ ಕರಾವಳಿ ಗಸ್ತು ನೌಕೆ ವಿಗ್ರಹವನ್ನು ಕಾರ್ಯಾಚರಣೆಗೆ ನಿಯೋಜಿಸುವ ಮೂಲಕ ಈ ನೌಕೆ ದೇಶದ ಕರಾವಳಿ ಗಡಿಗಳ ಯಶಸ್ವಿ ಕಾವಲುಗಾರನಾಗಲಿದೆ ಎಂದು ನಂಬಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ವಿಗ್ರಹಪದ ನಮ್ಮ ಪಠ್ಯಗಳಲ್ಲಿ...
Know MoreGet latest news karnataka updates on your email.