ತಮಿಳುನಾಡು: ತಮಿಳುನಾಡಿನ ಆಡಳಿತಾರೂ ಡಿಎಂಕೆ ಸೆಪ್ಟೆಂಬರ್ 27 ರಂದು ‘ಭಾರತ್ ಬಂದ್’ ಅನ್ನು ಯಶಸ್ವಿಗೊಳಿಸಲು ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದೆ. ‘ರೈತ ಸಮುದಾಯದ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ’ ಪಕ್ಷವು ಇದನ್ನು ಯಶಸ್ವಿಗೊಳಿಸುವಂತೆ ಜನರಿಗೆ ಮನವಿ ಮಾಡಿದೆ.ಡಿಎಂಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ, “ಪ್ರಧಾನವಾಗಿ ರೈತಾಪಿ ದೇಶದಲ್ಲಿ ರೈತ ಸಮುದಾಯದ ನಿಜವಾದ ಅಗತ್ಯಗಳೊಂದಿಗೆ ಪಕ್ಷವು ನಿಂತಿದೆ....
Know MoreGet latest news karnataka updates on your email.