ಮೈಸೂರು ;ಇನ್ನು ಮುಂದೆ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಜನಸ್ನೇಹಿ ವಾತಾವರಣವನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು. ಮೈಸೂರಿನಲ್ಲಿಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಮತ್ತು ದರೋಡೆ, ಶೂಟೌಟ್ ಪ್ರಕರಣ ಇದು ಮೈಸೂರಿಗೆ ಕಳಂಕವಾಗಿದೆ. ಮೈಸೂರು ಶಾಂತಿಯುತವಾಗಿದ್ದಂತಹ ನಗರ. ಹೊರಗಡೆ ಇದ್ದಂತಹವರು ಬಂದು...
Know MoreGet latest news karnataka updates on your email.