ಮೈಸೂರು, ;ಸಹಕಾರ ಮತ್ತು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಜೂನಿಯರ್ ಕಾಲೇಜು/ಹೈಸ್ಕೂಲ್ಗೆ ಭೇಟಿ ನೀಡಿದರು. ಬಳಿಕ ಪೀಪಲ್ಸ್ ಪಾರ್ಕ್ ನಲ್ಲಿರುವ ಜೂನಿಯರ್ ಕಾಲೇಜ್/ಹೈಸ್ಕೂಲ್ ಗೆ ಭೇಟಿ ನೀಡಿದರು. ಇದೇ ವೇಳೆ ಪ್ರಾಂಶುಪಾಲರು ಸಚಿವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಸಚಿವರು ವಿದ್ಯಾರ್ಥಿಗಳ ಬಳಿ ಮಾತುಕತೆ ನಡೆಸಿದರು....
Know MoreGet latest news karnataka updates on your email.