News Karnataka Kannada
Saturday, April 20 2024
Cricket

ಮಹಾರಾಣಿ ಜೂನಿಯರ್ ಕಾಲೇಜು,ಹೈ‌ಸ್ಕೂಲ್‌ ಗೆ ಸಚಿವ ಎಸ್ ಟಿ.ಸೋಮಶೇಖರ್ ಭೇಟಿ

25-Aug-2021 ಮೈಸೂರು

ಮೈಸೂರು, ;ಸಹಕಾರ ಮತ್ತು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಜೂನಿಯರ್ ಕಾಲೇಜು/ಹೈ‌ಸ್ಕೂಲ್‌ಗೆ ಭೇಟಿ ನೀಡಿದರು. ಬಳಿಕ ಪೀಪಲ್ಸ್ ಪಾರ್ಕ್‌ ನಲ್ಲಿರುವ ಜೂನಿಯರ್ ಕಾಲೇಜ್‌‌/ಹೈಸ್ಕೂಲ್‌ ಗೆ ಭೇಟಿ ನೀಡಿದರು. ಇದೇ ವೇಳೆ ಪ್ರಾಂಶುಪಾಲರು ಸಚಿವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಸಚಿವರು ವಿದ್ಯಾರ್ಥಿಗಳ ಬಳಿ ಮಾತುಕತೆ ನಡೆಸಿದರು....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು