ಜೀವನದ ಸುಮಧುರ ಪಯಣ ಸಾಗುತಿದೆ ಎತ್ತ ಕಡೆ ಕನಸಿನ ಹಾದಿ ಹಿಡಿದ ಪಯಣಿಗರ ಪಯಣವು ಎಲ್ಲಿ ಸ್ಥಬ್ಧವಾಗಿದೆ… ನೂರಾರು ಮೈಲಿ ಹೆಜ್ಜೆಯನ್ನಿಟ್ಟು ಇದೀಗ ಎಲ್ಲಿ ಮಾಯವಾಗಿದೆ ಬದುಕಿನ ಬವಣೆಗೆ ಸೋತು ಎಲ್ಲಿ ಕಂಗಾಲಾಗಿ ಕುಳಿತಿರುವಿರಿ… ಪಯಣದ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿರಬಹುದು ಆದರೆ ಅಂತ್ಯವೇಕೆ ಸುಂದರವಾಗಿರಬಾರದು ಕಳೆದುಕೊಳ್ಳಬೇಡ ಹೇ ಮಾನವ ಜೀವನದ ಹಾದಿಯನ್ನು ನಡು ನೀರಿನಲ್ಲಿ…...
Know MoreGet latest news karnataka updates on your email.