ಮೈಸೂರು: ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಗುರುವಾರ ಮೈಸೂರಿನ ಜೈಲಿನಲ್ಲಿ ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆಸಿದಳು. ಪ್ರಕರಣದಕ್ಕೆ ಸಂಬoಧಿಸಿದoತೆ ಯಾವುದೇ ಹೇಳಿಕೆಯನ್ನು ಪೊಲೀಸರಿಗೆ ನೀಡದಿದ್ದ ಸಂತ್ರಸ್ತೆಯನ್ನು ಮುಂಬೈಗೆ ಹುಡುಕಿಕೊಂಡು ಹೋಗಿ, ಆಕೆಯನ್ನು ಪತ್ತೆ ಹಚ್ಚಿ, ಮನವೊಲಿಸಿದ ಪೊಲೀಸರು, ಮೈಸೂರಿಗೆ ಆಕೆಯನ್ನು ಪೋಷಕರೊಂದಿಗೆ ಕರೆತಂದಿದ್ದರು....
Know MoreGet latest news karnataka updates on your email.