ಮೈಸೂರು: ಇತ್ತೀಚೆಗಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಬಹಳಷ್ಟು ಕೆರೆಗಳು ಭರ್ತಿಯಾಗುತ್ತಿವೆ. ಕೆಲವು ಕೆರೆಗಳು ಮಳೆ ನೀರಿನಿಂದ ಭರ್ತಿಯಾಗಿದ್ದರೆ ಮತ್ತೆ ಕೆಲವು ಕೆರೆಗಳಿಗೆ ನದಿ ಮತ್ತು ಜಲಾಶಯಗಳಿಂದ ನೀರನ್ನು ತುಂಬಿಸಲಾಗುತ್ತಿದೆ. ಇದರಿಂದ ಊರಿನ ಕೆರೆಗಳು ತುಂಬಿ ನೀರು ಅಲೆಯಾಡುತ್ತಿರುವ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಈ ಹಿಂದೆ ಒಣಗಿ ಹೋಗಿ ಗಿಡಗಂಟಿಗಳು ಬೆಳೆದು ಮೈದಾನದಂತಾಗಿದ್ದ ಹೆಚ್ಚಿನ ಕೆರೆಗಳು ಕಳೆದ...
Know MoreGet latest news karnataka updates on your email.