ರಾಮನಗರ: ಭಾರತ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ಬುಕ್ಕಿಗಳನ್ನು ರಾಮನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರಾಮನಗರದ ಬಸವನಪುರ ನಿವಾಸಿ ಶೇಖರ್ (37), ಮೈಸೂರಿನ ಎಂಆರ್ಸಿ ಕ್ಲಬ್ ಉದ್ಯೋಗಿ ಸಿದ್ದಪ್ಪ (34), ಮೈಸೂರಿನ ಸಾತಗಳ್ಳಿ ಲೇಔಟ್ ನಿವಾಸಿ ಪಂಚಾಕ್ಷರಿ (44), ಮಂಡ್ಯದ ಚಿಕ್ಕಮಂಡಿಕೆರೆ ನಿವಾಸಿ ಮಂಜು (42) ಬಂಧಿತ ಆರೋಪಿಗಳು. ಆರೋಪಿಗಳಿಂದ...
Know MoreGet latest news karnataka updates on your email.