ಬಾಗಲಕೋಟೆ : ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ವಿಷಯದಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಪಾತ್ರವಿಲ್ಲ. ಸುಖಾಸುಮ್ಮನೇ ಅವರ ಹೆಸರು ತಳಕು ಹಾಕುವುದು ಸರಿಯಲ್ಲ. 1994 ರಲ್ಲಿ ವಿ.ಪ ಸದಸ್ಯ ಆರ್.ಬಿ.ತಿಮ್ಮಾಪುರ ರೈತರ ಸಹಕಾರಿ ಸಂಸ್ಥೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಂಡಿದ್ದರು. ಅದಕ್ಕೆ ತಡೆ ನೀಡಿ ಕಾರ್ಖಾನೆ ಅಸ್ತಿತ್ವಕ್ಕೆ ಕಾರಣರಾದವರು ಗೋವಿಂದ ಕಾರಜೋಳ ಅವರು ಎಂದು...
Know Moreಬಾಗಲಕೋಟೆ: ಮುಧೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅದೋಗತಿಗೆ ತಲುಪಲು. ಕೋಟ್ಯಂತರ ರೂ. ನಷ್ಟವಾಗಲು ಆಡಳಿತ ಮಂಡಳಿ ನೇರ ಹೊಣೆಯಾಗಿದೆ. ಕಾರ್ಖಾನೆ ದಿವಾಳಿಯಲ್ಲಿ ಸಚಿವ ಗೋವಿಂದ ಕಾರಜೋಳ ಪಾತ್ರವಿದೆ. ಹಗರಣದ ತನಿಖೆ ನಡೆಸಬೇಕು. ಇಲ್ಲವಾದಲ್ಲಿ...
Know MoreGet latest news karnataka updates on your email.