ಕಾರವಾರ ; ಜಿಂಕೆಯೊಂದನ್ನು ಕಾಡಿನಿಂದ ಹಿಡಿದು ಸಾಕುತಿದ್ದ ವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕೊಪ್ಪದಲ್ಲಿ ಈ ಘಟನೆ ನಡೆದಿದ್ದು , ಸಂಚಾರಿ ಅರಣ್ಯ ಘಟಕ ದಳದವರು ಮನೆ ಮೇಲೆ ದಾಳಿ ನಡೆಸಿ, ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಹಬೀಬ್ ರೆಹಮಾನ ಮಹ್ಮದ್ ಸಾಬ್(46) ಎಂದು ಗುರುತಿಸಲಾಗಿದೆ. ಈತನು ಕಾಡಿನಲ್ಲಿದ್ದ ಜಿಂಕೆಯನ್ನು...
Know MoreGet latest news karnataka updates on your email.