News Karnataka Kannada
Friday, April 26 2024

ಅಮೀರ್ ಖಾನ್ ಮೂರನೇ ಮದುವೆ ಚರ್ಚೆ

20-Nov-2021 ಬಾಲಿವುಡ್

ಬಾಲಿವುಡ್ ನಟ ಅಮೀರ್ ಖಾನ್ ಎರಡನೇ ಮದುವೆ ಮುರಿದು ಬಿದ್ದಿದೆ. ಕಿರಣ್ ರಾವ್ ಗೆ ವಿಚ್ಛೇದನ ನೀಡುವ ಘೋಷಣೆ ಮಾಡ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದರು. ಬಾಲಿವುಡ್ ಬೆಸ್ಟ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಮೀರ್ – ಕಿರಣ್ ದೂರವಾಗ್ತಿರುವುದು ಅಭಿಮಾನಿಗಳಿಗೆ ಇಷ್ಟವಿರಲಿಲ್ಲ. ವಿಚ್ಛೇದನದ ಘೋಷಣೆ ಮಾಡಿದ್ದ ಅಮೀರ್, ಪತ್ನಿ ಕಿರಣ್ ರಾವ್ ಯಾವಾಗಲೂ ಒಳ್ಳೆಯ ಸ್ನೇಹಿತೆಯಾಗಿರ್ತಾರೆ ಎಂದಿದ್ದರು. ಅಮೀರ್...

Know More

ಸಾಲು – ಸಾಲು ಚಿತ್ರಗಳು ಬಿಡುಗಡೆ : ಪ್ರೇಕ್ಷಕರಲ್ಲಿ ಜಗ್ಗೇಶ್ ಮನವಿ

28-Sep-2021 ಸಾಂಡಲ್ ವುಡ್

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಹಾಗೂ ಈ ತಿಂಗಳಿನಿಂದ ಬಿಡುಗಡೆಯಾಗುತ್ತಿರುವ ಕನ್ನಡದ ಎಲ್ಲ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಕನ್ನಡದ ಸ್ಯಾಂಡಲ್ವುಡ್‍ನ ಹಿರಿಯ ನಟ ಜಗ್ಗೇಶ್ ಅವರು ಮನವಿ ಮಾಡಿದ್ದಾರೆ. ಚಿತ್ರಮಂದಿರಗಳ ಹೌಸ್‍ಫುಲ್ ಪ್ರದರ್ಶನಕ್ಕೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು