ಪೊಲೀಸ್ ಇಲಾಖೆ ನೌಕರರು ಸದಾ ಒತ್ತಡದಲ್ಲಿ ಕಾಲ ಕಳೆಯುತ್ತಾರೆ. ಕುಟುಂಬಕ್ಕಾಗಿ ಸಮಯ ಮೀಸಲಿಡವುದು ಕಷ್ಟದ ಕೆಲಸ. ಆದರೇ ಇಲೊಬ್ಬ ಪೊಲೀಸ್ ಇಲಾಖೆಯ ಹವಾಲ್ದಾರ ವೃತ್ತಿ ಒತ್ತಡದ ನಡುವೆಯೂ ತಮ್ಮ ಮನೆಯನ್ನು ಕೃಷಿ ತೋಟವನ್ನಾಗಿ ಮಾರ್ಪಡಿಸಿದ್ದಾರೆ.!! ಬಾಗಲಕೋಟೆ ಗ್ರಾಮೀಣ ವೃತ್ತ ಕಚೇರಿ (ಸಿಪಿಐ) ಹವಾಲ್ದಾರ ಸಂಗಮೇಶ ತೆಲಗಾಣಿ ಕೃಷಿ, ಪರಿಸರ, ಆರೋಗ್ಯ ಪ್ರೇಮ ಸ್ಪೋರ್ತಿ ಯಾಗಿದೆ. ಬಾದಾಮಿ...
Know MoreGet latest news karnataka updates on your email.