News Karnataka Kannada
Wednesday, May 08 2024

ಮತ್ತೇ ಶುರುವಾಗುತ್ತಿದೆ ‘ಎದೆ ತುಂಬಿ ಹಾಡುವೆನು’ ಸಂಗೀತ ಕಾರ್ಯಕ್ರಮ

06-Aug-2021 ಮನರಂಜನೆ

ಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಕನ್ನಡದ ಪ್ರಸಿದ್ಧ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಮತ್ತೇ ಪ್ರಾರಂಭವಾಗಲಿದೆ. ಎಸ್‌ಪಿಬಿ ಅವರ ನೆನಪಿನೊಂದಿಗೆ ಸಂಗೀತದ ಹೊಳೆ ಹರಿಯಲಿದೆ. ಆಗಸ್ಟ್ 14ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಇದೀಗ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು