News Karnataka Kannada
Friday, March 29 2024
Cricket

ಉಜಿರೆಯ ವೈದ್ಯರಿಗೆ ಜಮ್ಮುವಿನಲ್ಲಿ ಸನ್ಮಾನ

09-Oct-2021 ಮಂಗಳೂರು

ಬೆಳ್ತಂಗಡಿ:ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ -19 ನ ಸಾಂಕ್ರಾಮಿಕತೆಯನ್ನು ತಡೆಗಟ್ಟುವಲ್ಲಿ ವೃತ್ತಿಪರತೆಯನ್ನು ಮೆರೆದಿದ್ದಕ್ಕಾಗಿ ಅಲ್ಲಿನ ಲೆಫ್ಟಿನೆಂಟ್ ಗವರ್ನರ್, ಬೆಳ್ತಂಗಡಿ ತಾಲೂಕಿನ ವೈದ್ಯರೊಬ್ಬರನ್ನು ಗೌರವಿಸಿದ್ದಾರೆ. ತಾಲೂಕಿನ ಉಜಿರೆ ನಿವಾಸಿ,ಭಾರತಿ ಪುಸ್ತಕ ಭಂಡಾರದ ಮಾಲಕ ಸಿ.ಎಂ.ಗೋಖಲೆ-ರೇಖಾ ದಂಪತಿಯ ಪುತ್ರ ಡಾ. ಸಚಿನ್ ಗೋಖಲೆ ಕಳೆದೊಂದು ವರ್ಷದಿಂದ ಜಮ್ಮುವಿನಲ್ಲಿ ವೈದ್ಯಕೀಯದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರಲ್ಲದೆ ಅಲ್ಲಿನ ಗಾಂಧಿನಗರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು