ಮಂಗಳೂರು:2020 ಮತ್ತು 2021 ನೇ ಸಾಲಿನಲ್ಲಿ ಉತ್ತೀರ್ಣರಾದ ಎಂಬಿಎ ವಿದ್ಯಾರ್ಥಿಗಳಿಗೆ 11 ನೇ ಮತ್ತು 12 ನೇ ಪದವಿ ದಿನಾಚರಣೆಯನ್ನು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ನಲ್ಲಿ ಶನಿವಾರ, ಅಕ್ಟೋಬರ್ 30, 2021 ರಂದು ಆಯೋಜಿಸಲಾಗಿತ್ತು. ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಉಲ್ಲಾಸ್ ಕಾಮತ್ ಗೌರವ ಅತಿಥಿಗಳಾಗಿದ್ದರು. ಕಾರ್ಯಕ್ರಮದ...
Know MoreGet latest news karnataka updates on your email.