ಮುಂಬೈ ; ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುವ ಜಾರಿನಿರ್ದೇಶನಾಲಯ ರಾಜಕೀಯ ಕಾರ್ಯಕರ್ತರಿಗೆ ನೀಡುವ ನೋಟಿಸ್ ಮರಣಶಾಸನವಲ್ಲ. ಅದು ಪ್ರೇಮ ಪತ್ರ ಎಂದು ಶಿವಸೇನೆಯ ಪ್ರಮುಖರಾದ ರಾಜ್ಯಸಭಾ ಸದಸ್ಯ ಸಂಜಯ್ರಾವತ್ ಲೇವಡಿ ಮಾಡಿದ್ದಾರೆ. ಜಾರಿನಿರ್ದೇಶನಾಲಯ ಮಹಾರಾಷ್ಟ್ರದ ಶಿವಸೇನೆ ನಾಯಕ ಹಾಗೂ ಸಚಿವ ಅನಿಲ್ಪರಬ್ ಅವರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿರುವ...
Know MoreGet latest news karnataka updates on your email.