ಶಿರಸಿ : ಅಪರಿಚಿತ ವ್ಯಕ್ತಿಗಳು ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಬಿಳಿ ಬಣ್ಣದ ಕಾರಿನಲ್ಲಿ ಆಗಮಿಸಿದ ಅಪಹರಿಕೊಂಡು ಹೋದ ಘಟನೆ ಇಲ್ಲಿನ ಟಿಪ್ಪುನಗರ ತಿರುವಿನಲ್ಲಿ ನಡೆದಿದ್ದು ಭಾರೀ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಕಾಳಂಗಿಯ ಕಾಲೇಜು ವಿದ್ಯಾರ್ಥಿನಿ ಅಪಹರಣಕ್ಕೊಳಗಾದವಳಾಗಿದ್ದು, ಬನವಾಸಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಮೂವರು ವ್ಯಕ್ತಿಗಳಿದ್ದು ವಿದ್ಯಾರ್ಥಿನಿಯನ್ನು...
Know MoreGet latest news karnataka updates on your email.