ಪುತ್ತೂರು: ಭಾಷೆಯೊಂದನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳು ಅತ್ಯುತ್ತಮ ಕೇಳುಗರಾಗಿರಬೇಕು. ಹೆಚ್ಚು ಹೆಚ್ಚು ಕೇಳಿದಷ್ಟೂ ಭಾಷೆಯ ಬಗೆಗಿನ ಅರಿವು ನಮ್ಮೊಳಗೆ ಮೂಡುವುದಕ್ಕೆ ಸಾಧ್ಯ. ಆದ್ದರಿಂದ ನಮ್ಮ ಕಿವಿಗಳು ಎಷ್ಟು ಪರಿಣಾಮಕಾರಿಯಾಗಿ ಆಲಿಸುತ್ತವೆ ಎಂಬುದರ ಆಧಾರದ ಮೇಲೆ ನಮ್ಮ ಮಾತು ಹೊರಹೊಮ್ಮುವುದಕ್ಕೆ ಸಾಧ್ಯ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಆಂಗ್ಲ ಭಾಷಾ ಉಪನ್ಯಾಸಕ ರಾಮಚಂದ್ರ ಭಟ್ ಎನ್.ಕೆ....
Know MoreGet latest news karnataka updates on your email.