ಕಾಬೂಲ್ : ತಾಲಿಬಾನ್ ಆಡಳಿತದಿಂದ ಅಲ್ಲಿನ ಜನತೆಗೆ ಉಸಿರಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಇತರ ದೇಶಗಳಿಗೂ ಆತಂಕ ಹೆಚ್ಚಾಗುತ್ತಿದೆ. ಪಾಕಿಸ್ತಾನ ಜೊತೆ ಸೇರಿ ಭಾರತದ ಮೇಲೆ ಉಗ್ರ ದಾಳಿ ಸಂಭವ ಹೆಚ್ಚಾಗಿದೆ. ಇದೀಗ ತಾಲಿಬಾನ್ ಉಗ್ರರು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಆಫ್ಘಾನಿಸ್ತಾನ ಗಡಿಯುದ್ದಕ್ಕೂ ಆತ್ಮಾಹುತಿ ಬಾಂಬರ್ ಸೇನೆ ನಿಯೋಜಿಸಿದೆ. ಆಫ್ಘಾನಿಸ್ತಾನದ ಬದಾಕ್ಷನ್ ಪ್ರಾಂತ್ಯದಲ್ಲಿನ...
Know MoreGet latest news karnataka updates on your email.