News Karnataka Kannada
Tuesday, April 16 2024
Cricket

ಜ್ವರದಿಂದ ಬಾಲಕ ಮೃತ ; ಗಂಟಲ ದ್ರವ ತಪಾಸಣೆ

16-Sep-2021 ಕಾಸರಗೋಡು

ಕಾಸರಗೋಡು : ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ  ಜ್ವರದಿಂದ ಬಾಲಕನೋರ್ವ ಮೃತಪಟ್ಟಿದ್ದು , ಈತನ ಗಂಟಲ ದ್ರವ ಮಾದರಿಯನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ನಿಫಾ ಸೋಂಕಿನ  ಶಂಕೆ ಹಿನ್ನಲೆಯಲ್ಲಿ  ತಪಾಸಣೆಗೆ ಕಳುಹಿಸಲಾಗಿದೆ. ಕೋಜಿಕ್ಕೋಡ್ ಹಾಗೂ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಐದು  ವರ್ಷದ ಬಾಲಕ ಮೃತಪಟ್ಟಿದ್ದು , ಕೋವಿಡ್ ತಪಾಸಣೆಯಿಂದ ನೆಗಟಿವ್ ವರದಿ ಬಂದಿದೆ. ಆದರೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು