ಮಂಗಳೂರು: “ಸ್ವಾಮಿ ವಿವೇಕಾನಂದರ ಅವರ ಜೀವನದಲ್ಲಿ ವಿಶ್ವ ಮಾನವತೆಯ ಪರಿಕಲ್ಪನೆ ಕಾಣಬಹುದು. ಭಾರತೀಯರು ಸ್ವಾಮಿ ವಿವೇಕಾನಂದರನ್ನು ರಾಷ್ಟ್ರಭಕ್ತ ಸಂತ ಎಂದು ಕರೆದರೂ ಅವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದವರಲ್ಲ ಅವರ ಕಾರ್ಯ ಹಾಗೂ ಚಿಂತನೆಗಳು ಜಾಗತಿಕವಾದದ್ದು. ಯುವಕರು, ದೀನರು, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗದವರ ಏಳಿಗೆಗೆ ಅವರು ಶ್ರಮಿಸಿದರು. ಭಾರತದ ಮೇಲಿನ ಅವರ...
Know Moreಮೈಸೂರು: ನೂರು ವರ್ಷಕ್ಕೂ ಹಳೆಯದಾದ ಪಾರಂಪರಿಕ ಎನ್ಟಿಎಂ ಹೆಣ್ಣು ಮಕ್ಕಳ ಶಾಲೆಯ ಉಳಿವಿಗಾಗಿ ಮಹಾರಾಣಿ ಮಾದರಿ ಕನ್ನಡ ಶಾಲೆ ಉಳಿಸಿ ಹೋರಾಟ ಒಕ್ಕೂಟದ ನಡೆಯುತ್ತಿರುವ ಹೋರಾಟ 46ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರವೂ ಶಾಂತಿಯುತವಾಗಿ ಪ್ರತಿಭಟನೆ...
Know MoreGet latest news karnataka updates on your email.