ಗುವಾಹಟಿ: ಅಸ್ಸಾಂನ ಸಿಲ್ಚಾರ್ನಲ್ಲಿ ಏರ್ ಇಂಡಿಯಾ ವಿಮಾನ ಬುಧವಾರ ಟೇಕ್ ಆಫ್ ಆದ ಕೂಡಲೇ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವರದಿಗಳ ಪ್ರಕಾರ, ಹಿಂಬದಿಯ ಚಕ್ರ ದೋಷದಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.ಕುಂಭಗ್ರಾಮ ವಿಮಾನ ನಿಲ್ದಾಣದಿಂದ ಈ ಘಟನೆ ವರದಿಯಾಗಿದೆ. ಏರ್ಬಸ್ A319 ವಿಮಾನವು ಕೋಲ್ಕತ್ತಾಗೆ ಸಾಮರ್ಥ್ಯದ ಪ್ರಯಾಣಿಕರೊಂದಿಗೆ ಹೊರಟಿತ್ತು. ಏರ್ಬಸ್ A319 ಒಂದು ಸಣ್ಣ-ಮಧ್ಯಮ-ಶ್ರೇಣಿಯ ವಾಣಿಜ್ಯ...
Know MoreGet latest news karnataka updates on your email.