ತಾಲಿಬಾನ್ ವಿರೋಧಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ ಆರ್ ಎಫ್) ಪಡೆಯ ಬೆಂಗಲಿಗನ ಮಗುವನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹಿಂಸೆ ನಿಂತಿಲ್ಲ ಎನ್ನುವುದಕ್ಕೆ ಇದು ಸಾಕ್ಷ್ಯವಾಗಿದೆ. ರಿವೇಂಜ್ ಕಿಲ್ಲಿಂಗ್ ನಡೆಸಿ ಮಗುವನ್ನು ಕೊಂದಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಎನ್ಆರ್ಎಫ್ ಬೆಂಬಲಿಗರೊಬ್ಬರು ಪಂಜ್ಶೀರ್ನಲ್ಲಿ ಇರುವುದು ತಿಳಿದ ತಾಲಿಬಾನಿಗಳು ಅವರ ಮಗುವನ್ನು ಹತ್ಯೆ ಮಾಡಿ ದ್ವೇಷ ಸಾಧಿಸಿದ್ದಾರೆ....
Know Moreಪಂಜ್ಶೀರ್ : ಅಫ್ಘಾನಿಸ್ಥಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್ ನಲ್ಲಿ 600 ತಾಲಿಬಾನಿಗಳನ್ನು ಪ್ರತಿರೋಧ ಪಡೆಗಳು ಹೊಡೆದುರುಳಿಸಿವೆ. ಪಂಜ್ಶೀರ್ ಇಸ್ಲಾಮಿಕ್ ಗುಂಪಿನ ವಿರುದ್ಧ ಹಿಡಿತ ಹೊಂದಿರುವ ಕೊನೆಯ ಆಫ್ಘನ್ ಪ್ರಾಂತ್ಯವಾಗಿದೆ ಎಂದು ಪ್ರತಿರೋಧ ಪಡೆ ತಿಳಿಸಿದೆ....
Know Moreಮುಂಬೈ : ತಾಲಿಬಾನ್ ಅಫ್ಘ್ಣಿಸ್ತಾನ ಮೇಲೆ ನಡೆಸಿರುವ ದಾಳಿಯನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಮರನ್ನು ಬಾಲಿವುಡ್ ನಟ ನಾಸಿರುದ್ದೀನ್ ಶಾ ಕಟುವಾಗಿ ಟೀಕಿಸಿದ್ದಾರೆ. ತಾಲಿಬಾನ್ ಬಗ್ಗೆ ಸಹಾನುಭೂತಿ ಹೊಂದಿರುವ ಭಾರತೀಯ ಮುಸ್ಲಿಮರನ್ನು ಟೀಕಿಸಿರುವ ಅವರ...
Know MoreGet latest news karnataka updates on your email.