ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಟೂರಿಸ್ಟ್ ಸರ್ಕ್ಯೂಟ್ ರೂಪಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚಾಮುಂಡಿ ಬೆಟ್ಟದಲ್ಲಿ ಇಂದು ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಬೇರೆ, ಬೇರೆ ಹಬ್ಬಗಳನ್ನು ಆಚರಿಸುತ್ತಾರೆ. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂರಿಸಂ ಸರ್ಕ್ಯುಟ್ ಮಾಡಿ...
Know Moreಭಾರತದ ದಾಖಲೆಯ ವ್ಯಾಕ್ಸಿನೇಷನ್ ಬಳಿಕ ಇದೀಗ ಗೋವಾ ಪ್ರವಾಸೋದ್ಯಮ ತೆರೆಯಲು ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ವ್ಯಾಕ್ಸಿನೇಷನ್ ದರವು ಹೆಚ್ಚಾಗುತ್ತಿದ್ದಂತೆ ಗೋವಾದಂತಹ ಪ್ರವಾಸೋದ್ಯಮ ಅವಲಂಭಿತ ರಾಜ್ಯಗಳಿಗೆ ಹೆಚ್ಚು...
Know Moreಚಾಮರಾಜನಗರ: ಕಳೆದ ಮೂರು ವರ್ಷಗಳಿಂದ ನೀರು ಕಾಣದೆ ಒಣಗಿದ್ದ ಜಿಲ್ಲೆಯ ಬಹಳಷ್ಟು ಕೆರೆಗಳಲ್ಲಿ ಜೀವ ಜಲ ಸಂಗ್ರಹವಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಬರದಿಂದ ಜಿಲ್ಲೆಯ ಬಹಳಷ್ಟು...
Know Moreನವದೆಹಲಿ: ದೇಶದ ಬಹುತೇಕ ಮಾರುಕಟ್ಟೆ ಮತ್ತು ಪ್ರವಾಸೀ ಕೇಂದ್ರಗಳಲ್ಲಿ ಅಂತರವನ್ನೂ ಇಟ್ಟುಕೊಳ್ಳದೆ , ಮಾಸ್ಕ್ ಧರಿಸದೆ ಜನಜಂಗುಳಿ ಆಗುತ್ತಿರುವ ಬಗ್ಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ’ಇದು ಆತಂಕ ಸೃಷ್ಟಿಸುವ...
Know MoreGet latest news karnataka updates on your email.