ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ಶ್ಲಾಘಿಸುತ್ತಾರೆ.ಅವರು ತಮ್ಮ ವಾಹನಗಳ ಬೆಂಗಾವಲನ್ನು 12 ರಿಂದ 6 ಕ್ಕೆ ಇಳಿಸಲು ಆದೇಶಿಸಿದ್ದರು.ಅವರ ಬೆಂಗಾವಲು ರಸ್ತೆಗಳಲ್ಲಿ ಚಲಿಸುವಾಗ ಜನರನ್ನು ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ಕರೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ...
Know MoreGet latest news karnataka updates on your email.