ಮಂಗಳೂರು: ಇಂದು ತುಳು ಭಾಷೆ ವಿಶ್ವವನ್ನೇ ವ್ಯಾಪಿಸಿದೆ. ಶಿವಳ್ಳಿಯ ತುಳು ಭಾಷಿಗರು ಜಗದಗಲ ವ್ಯಾಪಿಸಿಕೊಂಡಿದ್ದಾರೆ. ತುಳು ಭಾಷೆಯ ನಾನಾ ವಿಭಾಗಗಳಲ್ಲಿ ಈಗ ನಾನಾಡುತ್ತಿರುವ ಶಿವಳ್ಳಿ ತುಳು ಕೂಡಾ ಒಂದು ಎಂದು ತುಳುವೆರೆ ಏಳಾಟೊ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅರ್ಚಕ, ಯಕ್ಷ ಕಲಾವಿದ ವೇ|| ಮೂ|| ಶ್ರೀ ಹರಿನಾರಾಯಣದಾಸ ಆಸ್ರಣ್ಣರು ತುಳು ಭವನದಲ್ಲಿ ಹೇಳಿದರು. ‘ಸರಯೂ’...
Know MoreGet latest news karnataka updates on your email.