ವಿಜಯವಾಡ : ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಟ್ವಿಟರ್ ಪಕ್ಷಿಯನ್ನು ಬೇಯಿಸಿದ್ದ ವಿಡಿಯೋ ವೈರಲ್ ಆಗಿತ್ತು.ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು . ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಕಮಿಟಿ(ಎಪಿಸಿಸಿ) ಜಿವಿ ಶ್ರೀರಾಜ್ ನನ್ನು ಪಕ್ಷದಿಂದ ವಜಾ ಮಾಡಿದೆ. ಎಪಿಸಿಸಿ ಅಧ್ಯಕ್ಷ ಎಲ್ ಈಶ್ವರ ರಾವ್ ಅವರು ಶ್ರೀರಾಜ್ ನನ್ನು ಪಕ್ಷದ...
Know MoreGet latest news karnataka updates on your email.