ಕಲಬುರಗಿ: ತಾಲಿಬಾನ್ ಸಂಸ್ಕೃತಿ ಪರ ಮಾತಾಡುವವರು ನೈಜ ಭಾರತಿಯ ಮತ್ತು ನೈಜ ಮುಸ್ಲಿಂನಾಗೋದಿಲ್ಲ ಎಂದು ಶಾಸಕ ಯು. ಟಿ. ಖಾದರ್ ಖಾರವಾಗಿಯೇ ಹೇಳಿದ್ದಾರೆ. ತಾಲಿಬಾನ್ ಸಂಸ್ಕೃತಿ ಪರ ಮಾತನಾಡುವವರು ನೈಜ ಮುಸ್ಲಿಂ ಅಲ್ಲನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಧರ್ಮದಲ್ಲಿಯೂ ಕೂಡ ಆ ರೀತಿಯ ಸಂದೇಶ ಇಲ್ಲ, ಎಲ್ಲ ಧರ್ಮ ಶಾಂತಿ ಸಹಬಾಳ್ವೆಯಿಂದ ಬದುಕಲು ಹೇಳಿವೆ....
Know MoreGet latest news karnataka updates on your email.