ಕಾಸರಗೋಡು : ಉಪ್ಪಳ ಸಮೀಪದ ಮಂಗಲ್ಪಾಡಿ ಶಾಲೆಯಲ್ಲಿ ದುಷ್ಕರ್ಮಿ ಗಳು ದಾಂದಲೆ ನಡೆಸಿದ್ದು , ಶಾಲಾ ಕ್ರೀಡಾ ವಿಭಾಗದ ಕೊಠಡಿಗೆ ನುಗ್ಗಿ ಸುಮಾರು ೨೫ ಸಾವಿರ ರೂ . ಮೌಲ್ಯದ ಕ್ರೀಡೋಪಕರಣಗಳನ್ನು ಕಳವುಗೈದ ಘಟನೆ ನಡೆದಿದೆ.ತೆಂಗಿನೆಣ್ಣೆ ಪ್ಯಾಕೆಟ್ ಗಳನ್ನು ತಂದು ಎಣ್ಣೆಯನ್ನು ನೆಲದಲ್ಲಿ ಚೆಲ್ಲಲಾಗಿದೆ.’ಮೈಕ್ರೊಫೋನ್ , ಫುಟ್ಬಾಲ್ , ಕ್ರಿಕೆಟ್ ಬ್ಯಾಟ್ , ಬಾಲ್, ವಾಲಿಬಾಲ್...
Know MoreGet latest news karnataka updates on your email.