News Karnataka Kannada
Saturday, April 20 2024
Cricket

ಗುಜರಾತಿಗಿಂತಲೂ ಹಿಂದಿ ಎಂದರೆ ಬಹಳ ಪ್ರೀತಿ, ನಮ್ಮ ರಾಜ್ಯ ಭಾಷೆಯನ್ನು ಬಲಪಡಿಸಬೇಕು : ಅಮಿತ್ ಶಾ

13-Nov-2021 ಗುಜರಾತ್

ವಾರಣಾಸಿ : ಗುಜರಾತಿ ಭಾಷೆಗಿಂತಲೂ ನಾನು ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ನಮ್ಮ ರಾಜ್ಯ ಭಾಷೆಯನ್ನು ನಾವು ಬಲಪಡಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಹೇಳಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಭಾರತೀಯ ರಾಜಭಾಷಾ (ಅಧಿಕೃತ ಭಾಷೆ) ಸಮ್ಮೇಳನ’ದಲ್ಲಿ ಭಾಗವಹಿಸಿರುವ ಅಮಿತ್ ಶಾ ಅವರು, ನಾನು ಗುಜರಾತಿ ಭಾಷೆಗೂ ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ....

Know More

ಜ್ಞಾನವಾಪಿ ಮಸೀದಿ ಸಂಕೀರ್ಣದ ಹಿಂದೂ ದೇವತೆಗಳ ಪೂಜೆ ಮಾಡಲು ಅವಕಾಶ ಕೋರಿ ಅರ್ಜಿ; ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ

21-Aug-2021 ಉತ್ತರ ಪ್ರದೇಶ

  ವಾರಾಣಸಿ: ಉತ್ತರ ಪ್ರದೇಶದ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾತಾ ಶೃಂಗಾರ್ ಗೌರಿ ಮತ್ತು ಇತರ ದೇವರುಗಳ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಐದು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ವಾರಾಣಸಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು