ಮಂಗಳೂರು : ನಗರದ ಅಭಿವೃದ್ಧಿಯ, ತೆರಿಗೆ ಸಂಗ್ರಹಣೆ, ಕಟ್ಟಡ ಪರವಾನಿಗೆ, ಏಕಗವಾಕ್ಷಿ ಯೋಜನೆ, ಕಸ ನಿರ್ವಹಣೆ, ಎಸ್.ಟಿ.ಪಿ ಅಳವಡಿಕೆ ಮತ್ತು ನಿರ್ವಹಣೆ, ಒಳಚರಂಡಿ ಜಾಲಕ್ಕೆ ಮಳೆನೀರು ಬಿಡುವ ಸಮಸ್ಯೆ, ಒಳಚರಂಡಿ ಜೋಡಣೆ ಸೇರಿದಂತೆ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸುಧಾರಣೆ ತರುವ ನಿಟ್ಟಿನಲ್ಲಿ ಪಂಚ ನಿರ್ಣಯಗೊಳ್ಳಲಾಗಿದೆ. ನಗರದಲ್ಲಿ ಆಯುಕ್ತ ಅಧ್ಯಕ್ಷತೆಯಲ್ಲಿ ಮಂಗಳವಾರ ಮಹಾನಗರಪಾಲಿಕೆಯ ಸಮಿತಿ...
Know MoreGet latest news karnataka updates on your email.