News Karnataka Kannada
Saturday, April 20 2024
Cricket

ವಿಕಾಸ್‌ ಕಾಲೇಜಿನಲ್ಲಿ ವನಮಹೋತ್ಸವ

11-Jul-2021 ಕರಾವಳಿ

ಮಂಗಳೂರು ; ಇಲ್ಲಿನ ವಿಕಾಸ್‌ ಗ್ರೂಪ್‍ ಆಫ್‍ಇನ್ಸ್ಟಿಟ್ಯೂಷನ್ಸ್ ನಲ್ಲಿ ಬುಧವಾರದಂದು ಕಾಲೇಜು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ವಿಕಾಸ್‌ ಕಾಲೇಜ್‍ ಆಫ್ ಫಿಸಿಯೋಥೆರಪಿ ಫಿಜಿಯೋಥೆರಪಿಯ ಪ್ರಾಂಶುಪಾಲರಾದ ಡಾಕ್ಟರ್‍ಅಜಯ್‍ಠಾಕೂರ್ ಪರಿಸರ ಸಂರಕ್ಷಣೆ ಪ್ರತೀ ಪ್ರಜೆಯ ಜವಾಬ್ದಾರಿ ಆಗಿದ್ದು ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು. ಸಂಸ್ಥೆಯ ಸಂಯೋಜಕರಾದ ಶ್ರೀ ಪಾರ್ಥಸಾರಥಿಜೆ ಪಾಲೆಮಾರ್ ಸೇರಿದಂತೆ ಪ್ರಾಧ್ಯಾಪಕರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು