News Karnataka Kannada
Thursday, April 25 2024

ಆನ್‌ಲೈನ್ ಜೂಜು ಸೇರಿದಂತೆ ಜೂಜಾಟಗಳನ್ನು ನಿಷೇಧಿಸುವ ಮಸೂದೆ ಜಾರಿ, ಈ ಬಗ್ಗೆ ಜನರು ಎಚ್ಚರವಾಗಿರಬೇಕು : ಶಾಸಕ ಬೋಪಯ್ಯ

29-Sep-2021 ಮಡಿಕೇರಿ

ವೀರಾಜಪೇಟೆ: ಆನ್‌ಲೈನ್ ಜೂಜು ಸೇರಿದಂತೆ ಜೂಜಾಟಗಳನ್ನು ನಿಷೇಧಿಸುವ ಮಸೂದೆ ಜಾರಿಯಾಗಿದ್ದು, ಆನ್‌ಲೈನ್‌ನಲ್ಲಿ ಹಾಗೂ ಕ್ಲಬ್, ರಿಕ್ರಿಯೇಷನ್ ಕ್ಲಬ್ ಹೀಗೆ ಎಲ್ಲಾ ಕಡೆ ಹಣವಿಟ್ಟು ಜೂಜಾಡುವುದು ಜಾಮೀನು ರಹಿತ ಅಪರಾಧವಾಗಲಿದೆ. ಮೂರು ವರ್ಷದ ಜೈಲು ಶಿಕ್ಷೆಯೂ ಇದ್ದು, ಆದ್ದರಿಂದ ಈ ಬಗ್ಗೆ ಜನರು ಎಚ್ಚರವಾಗಿರಬೇಕು ಎಂದು ಶಾಸಕ ಬೋಪಯ್ಯ ಹೇಳಿದರು. ವೀರಾಜಪೇಟೆ ನಗರ ಬಿಜೆಪಿ ವತಿಯಿಂದ ಇಲ್ಲಿನ...

Know More

ಮಡಿಕೇರಿ: ಅಣ್ಣನೊಂದಿಗೆ ತಮ್ಮನೂ ಜೊತೆಯಾಗಿ ಕೆರೆಗೆ ಸ್ನಾನಕ್ಕೆ ತೆರಳಿದ್ದ ವೇಳೆ, ತಮ್ಮ ದಾರುಣವಾಗಿ ಸಾವು

24-Sep-2021 ಮಡಿಕೇರಿ

ಮಡಿಕೇರಿ: ಅಣ್ಣನೊಂದಿಗೆ ತಮ್ಮನೂ ಜೊತೆಯಾಗಿ ಕೆರೆಗೆ ಸ್ನಾನಕ್ಕೆ ತೆರಳಿದ್ದು, ತಮ್ಮ ದಾರುಣವಾಗಿ ಸಾವನ್ನಪ್ಪಿದ ಘಟನೆ ವೀರಾಜಪೇಟೆ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆಯ ಶಾಂತಿ ನಗರದ ನಿವಾಸಿ ಬಿ.ಎಸ್.ಎಫ್ ನಿವೃತ್ತ ಯೋಧ ದಿ. ಡಿ.ಎ.ಮಜೀದ್ ಎಂಬವರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು