News Karnataka Kannada
Thursday, April 25 2024
Cricket

ಬ್ರಹ್ಮಾವರದಲ್ಲಿ ಸುಪಾರಿ ನೀಡಿ ಪತ್ನಿ ಕೊಲೆ ; ಪತಿ , ಮತ್ತೊಬ್ಬ ಬಂಧನ

21-Jul-2021 ಕರ್ನಾಟಕ

ಉಡುಪಿ : ಕರಾವಳಿ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಬ್ರಹ್ಮಾವರದ ಅಪಾರ್ಟ್‌ ಮೆಂಟ್‌ ನಲ್ಲಿ ಕೊಲೆಯಾಗಿದ್ದ ಗೃಹಿಣಿ ವಿಶಾಲ ಗಾಣಿಗ ಹಂತಕರ ಹೆಡೆಮುರಿ ಕಟ್ಟುವಲ್ಲಿ ಉಡುಪಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅಮಾಯಕನಂತೆ ನಟಿಸುತಿದ್ದ ಪತಿಯೇ ಸುಪಾರಿ ನೀಡಿ ಬಾಡಿಗೆ ಹಂತಕರಿಂದ ಕೊಲೆ ಮಾಡಿಸಿರುವುದು ಸಾಬೀತಾಗಿದ್ದು ಆರೋಪಿ ರಾಮಕೃಷ್ಣ ಗಾಣಿಗನನ್ನು ಬಂಧಿಸಿದ್ದಾರೆ. ಇದೀಗ ಪೊಲೀಸ್ ಬಂಧನದಲ್ಲಿದ್ದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು