ಬೇಸಿಗೆ ಉರಿಬಿಸಿಲಿನ ತಾಪದಿಂದ ರಕ್ಷಣೆ, ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ದನಗಳು ಪಟ್ಟಣದ ಅಂಗಡಿಗಳ ಒಳಗೆ ಯಾರ ಭಯವಿಲ್ಲದೆ ನುಗ್ಗುತ್ತಿವೆ. ಅಂಗಡಿಗಳ ಮುಂದೆ ಬಕೆಟ್ಗಳಲ್ಲಿ ತುಂಬಿಟ್ಟ ನೀರು ಕುಡಿಯುತ್ತಿವೆ. ದವಸ ಧಾನ್ಯ, ಹಣ್ಣು, ತರಕಾರಿ ಅಂಗಡಿಗಳ ಮುಂದೆ ಜೋಡಿಸಿಟ್ಟ ಪದಾರ್ಥಗಳು ತಿನ್ನುತ್ತಿವೆ. ಕೆಲವು ವ್ಯಾಪಾರಿಗಳಿಗೆ ಕಿರಿಕಿರಿಯಾದರೇ, ಕೆಲವರು ತಾವಾಗಿಯೇ ದನಗಳಿಗೆ ಬನ್, ಬ್ರೆಡ್, ರೊಟ್ಟಿ, ಹಣ್ಣು...
Know Moreವಿಜ್ಞಾನವೇ ಸಂಗತಿಗಳನ್ನೆ ಸತ್ಯ ಎಂದು ನಂಬಿರುವ ನಮಗೆ ಅಚ್ಚರಿ ತರುವ ಸಂಗತಿ ಒಂದು ಟರ್ಕಿಯ ಕುಟುಂಬ ದಲ್ಲಿ ನಡೆದಿದೆ ಏನಿದು ಅಚ್ಚರಿ ಅಂತೀರಾ , ಸಾಮನ್ಯವಾಗಿ ಮಾನವ ಎರಡು ಕಾಲುಗಳಲ್ಲಿ ನಡೆಯುತ್ತಾನೆ ಆದರೆ ಈ...
Know Moreಮಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದ್ದು ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್ ನಲ್ಲಿ ಸೊಸೆ ಥಳಿಸಿದ್ದಾಳೆ. ಉಮಾಶಂಕರಿ ಎಂಬಾಕೆಯಿಂದ ಈ ಕೃತ್ಯ ನಡೆದಿದ್ದು ತಂದೆ ಸಮಾನರಾದ ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಳೆ....
Know Moreನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾರು ಹರಿದು ಹೋಗಿ ಇಬ್ಬರು ಗಂಭೀರ...
Know MoreGet latest news karnataka updates on your email.