ಮಡಿಕೇರಿ: ಕೊಡವ ಪಂಚಾ0ಗದ ಪ್ರಕಾರ ಕಕ್ಕಡ ತಿಂಗಳಿನ 18ನೇಯ ದಿನ, ಅಂದರೆ ಸಾಮನ್ಯವಾಗಿ ಇಂಗ್ಲೀಷ ಕ್ಯಾಲೆಂಡರಿನಲ್ಲಿ ಆಗಸ್ಟ್ 3ರಂದು ಬರುತ್ತದೆ. ಆ ದಿನದಂದು ಕೊಡಗಿನ ಜನತೆ ಕಕ್ಕಡ ಪದಿನೆಟ್ಟು ಎಂಬ ಸಾಂಪ್ರದಾಯಿಕ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಕನ್ನಡ, ಪಶ್ಚಿಮ ಘಟ್ಟ, ವಯನಾಡು ಹಾಗೂ ಪೂರ್ವ ನೀಲಗಿರಿಯ ಅರಣ್ಯದಲ್ಲಿ ದೊರಕುವ ಔಷಧೀಯ ಗುಣಗಳನ್ನು ಹೊಂದಿರುವ ಮದ್ದು ತೊಪ್ಪು...
Know Moreಮಂಗಳೂರು, : ರೈಲಿನಲ್ಲಿ ಚಲಿಸುತ್ತಾ ಪಶ್ಚಿಮ ಘಟ್ಟದ ಅದ್ಭುತ ಪೃಕೃತಿಯ ಸೌಂದರ್ಯವನ್ನು ಸವಿಯುವ ದಿನ ಹತ್ತಿರ ಬಂದಿದೆ. ಕೇಂದ್ರ ರೈಲ್ವೇ ಇಲಾಖೆಯ ಬಹುನಿರೀಕ್ಷೆಯ ವಿಸ್ಟಾಡಾಮ್ ಕೋಚ್ ಮಂಗಳೂರು- ಬೆಂಗಳೂರು ರೈಲಿಗೆ ಜುಲೈ 7ರಿಂದ ಜೋಡಣೆಯಾಗಲಿದೆ.ಸಂಪೂರ್ಣ...
Know MoreGet latest news karnataka updates on your email.