ಮಂಡ್ಯ: ಇಲ್ಲಿಗೆ ಸಮೀಪದ ಮಾಯಣ್ಣನ ಕೊಪ್ಪಲಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬಿಳಿ ರಾಗಿ ಬೆಳೆದು ಒಳ್ಳೆಯ ಇಳುವರಿ ಜತೆಗೇ ಉತ್ತಮ ಆದಾಯವನ್ನೂ ಪಡೆದಿದ್ದಾರೆ. ರೈತ ಆನಂದ್ ಅವರು ಮೊದಲ ಬಾರಿಗೆ ತಮ್ಮ ಜಮೀನಿನಲ್ಲಿ ಬಿಳಿರಾಗಿ ಬೆಳೆದಿದ್ದಾರೆ. ಕ್ವಿಂಟಾಲ್ಗೆ ಐದು ಸಾವಿರ ಬೆಲೆ ಸಿಗುತ್ತಿರುವುದರಿಂದ ಸಂತಸಗೊಂಡಿರುವ ಅವರು, ʻಬಿಳಿರಾಗಿಯ ಬೇಸಾಯ-ಆದಾಯ ಎರಡೂ ಚೆನ್ನಾಗಿದೆ. ಇನ್ನೂ ಆರೈಕೆ ಮಾಡಿದರೆ...
Know MoreGet latest news karnataka updates on your email.