ತಮಿಳುನಾಡು : ಆತ್ಮ ನಿರ್ಭರ ಭಾರತ ವಾಗಲು ಸ್ತ್ರೀಯರು ಆತ್ಮ ನಿರ್ಧಾರವಾಗುವ ಅಗತ್ಯವಿದೆ ಎಂದು ಓಲಾ ಕಂಪೆನಿಯ ಚೇರ್ ಮನ್ ಮತ್ತು ಗ್ರೂಪ್ ಸಿಇಓ ಭವಿಷ್ಯ ಸೋಮವಾರ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯುತ್ ಶಕ್ತಿ ಚಾಲಿತ ದ್ವಿಚಕ್ರ ವಾಹನ ತಯಾರಕ ಕಂಪೆನಿ ತಮಿಳುನಾಡಿನ ಉತ್ಪಾದನಾ ಘಟಕವನ್ನು ಸಂಪೂರ್ಣ ಮಹಿಳಾ ಉದ್ಯೋಗಿಗಳು ಮುನ್ನಡೆಸಲಿದ್ದಾರೆ. ಸುಮಾರು 500 ಎಕರೆ ಗಳಷ್ಟು...
Know MoreGet latest news karnataka updates on your email.