ಮೈಸೂರು: ವಿಶ್ವ ಹೃದಯ ದಿನಾಚರಣೆ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ನುರಿತ ಹೃದಯ ತಜ್ಞರನ್ನು ಸನ್ಮಾನಿಸಿ ಅಭಿನಂದಿಸಲಾಯಿತು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ನುರಿತ ಹೃದಯ ತಜ್ಞರಾದ ಸುಯೋಗ್ ಆಸ್ಪತ್ರೆಯ ಡಾ. ಎಸ್ ಪಿ ಯೋಗಣ್ಣ, ನಾರಾಯಣ ಹೃದಯಾಲಯದ ಡಾ.ರವಿ, ಡಾ. ರಾಜೇಂದ್ರ, ಮುತ್ತಿನ ಡಾ....
Know MoreGet latest news karnataka updates on your email.