ಮಂಗಳೂರು: ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರ್ನಾಟಕ ಮಹೀಂದ್ರ ಫೌಂಡೇಶನ್ ತನ್ನ ಸಾಮಾಜಿಕ ಜವಾಬ್ದಾರಿ ಯೋಜನೆಯ ಭಾಗವಾಗಿ ಪ್ರಾಯೋಜಿಸಿದ ನೂತನವಾಗಿ ನವೀಕರಿಸಿದ ಮಕ್ಕಳ ತೀವ್ರ ನಿಗಾ ಘಟಕದ (ಪಿಐಸಿಯು) ಉದ್ಘಾಟನೆಯು 14.11.2021 ರಂದು ಬೆಳಿಗ್ಗೆ 11.00 ಗಂಟೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಗೌರವ ಅತಿಥಿಗಳಾಗಿ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಯ ಉಪಾಧ್ಯಕ್ಷ, ಪ್ರಾದೇಶಿಕ ವ್ಯವಹಾರ, ಮುಖ್ಯಸ್ಥ...
Know MoreGet latest news karnataka updates on your email.