News Kannada
Thursday, September 28 2023
ದೇಶ-ವಿದೇಶ

ಸಿಖ್ಖರ ನರಮೇಧ ಮಾಡಿದ ನರೇಂದ್ರ ಮೋದಿ- ನವದೆಹಲಿಯಲ್ಲಿ ಖಲಿಸ್ತಾನಿ ಬರಹ

28-Sep-2023 ದೆಹಲಿ

ನವದೆಹಲಿಯ ಕಾಶ್ಮೀರಿ ಗೇಟ್ ಮೇಲ್ಸೇತುವೆಯ ಕೆಳಗಿರುವ ಗೋಡೆಗಳ ಮೇಲೆ ಖಲಿಸ್ತಾನಿ ಪರ ಬರಹ ಕಂಡುಬಂದಿವೆ. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ...

Know More

ಪ್ರಪಂಚದಲ್ಲಿ ಇನ್ನು ಏಳಲ್ಲ ಎಂಟು ಖಂಡ: ಝೀಲಾಂಡಿಯಾ ಖಂಡ ಕುತೂಹಲಗಳ ಆಗರ

28-Sep-2023 ದೆಹಲಿ

ನಾವು ಸಾಮಾನ್ಯವಾಗಿ ವಿಶ್ವದಲ್ಲಿರುವ ಖಂಡಗಳೆಷ್ಟು ಎಂದು ಕೇಳಿದಾಗ ಥಟ್‌ ಅಂತ ಹೇಳುವುದು ಏಳು ಅಂತ. ಅದನ್ನೀಗ ಬದಲಾಯಿಸಬೇಕಾದ ಕಾಲ ಬಂದಿದೆ. ಹೌದು 375 ವರ್ಷಗಳ ಹಿಂದೆ ಸಮುದ್ರದಾಳದಲ್ಲಿ ಕಾಣೆಯಾಗಿದ್ದ ಖಂಡವೊಂದನ್ನು ಭೂವಿಜ್ಞಾನಿಗಳು ಪತ್ತೆ ಹಚ್ಚಿದ್ದು,...

Know More

ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್ ವಿಧಿವಶ

28-Sep-2023 ದೇಶ

ಚೆನ್ನೈ: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನರಾಗಿದ್ದಾರೆ. ಚೆನ್ನೈನಲ್ಲಿ ಇಂದು ಬೆಳಗ್ಗೆ 11.20ಕ್ಕೆ ಇಹಲೋಕ...

Know More

ಗೋವುಗಳನ್ನು ಕಟುಕರಿಗೆ ನೀಡುವ ಹೇಳಿಕೆ: ಮನೇಕಾ ಗಾಂಧಿಗೆ ಇಸ್ಕಾನ್‌ ಹಾಕಿದ ಸವಾಲ್‌ ಏನು ಗೊತ್ತಾ

28-Sep-2023 ಪಶ್ಚಿಮ ಬಂಗಾಳ

ಇಸ್ಕಾನ್‌ ಗೋವುಗಳನ್ನು ಕಟುಕರಿಗೆ ಮಾರುತ್ತದೆ ಎಂಬ ಬಿಜೆಪಿ ಸಂಸದೆ ಮನೇಕಾ ಗಾಂಧಿ ಹೇಳಿಕೆಗೆ ಕೊಲ್ಕತ್ತಾದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ತೀವ್ರ ಆಕ್ಷೇಪವೆತ್ತಿದ್ದು, ಈ ಬಗ್ಗೆ ಸಾಕ್ಷ್ಯ ಒದಗಿಸುವಂತೆ ಸವಾಲ್‌...

Know More

ಜವಾನ್‌ ಗಾಗಿ ಲವ್ಲೀ ಪೋಸ್ಟ್‌ ಹಂಚಿಕೊಂಡ ʼಅಮುಲ್‌ ಬೇಬಿʼ

28-Sep-2023 ಮನರಂಜನೆ

ಜವಾನ್ ಸಿನಿಮಾ ಭರ್ಜರಿಯಾಗಿ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಈಗಾಗಲೇ 1000 ಕೋಟಿ ಕಲೆಕ್ಷನ್ ಮಾಡಿದ್ದು ಸಿಕ್ಕಾಪಟ್ಟೆ ಲಾಭ ಮಾಡಿದೆ. ಅಟ್ಲಿ ನಿರ್ದೇಶನದ ಮೂವಿ ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸಿದ್ದು ಈಗ ಅಮುಲ್ ಕೂಡಾ...

Know More

ಪ್ರಧಾನಿಯಾದರೂ ತಮ್ಮ ಹೆಸರಿನಲ್ಲಿ ಸ್ವಂತ ಮನೆಯೇ ಇಲ್ಲ ಎಂದ ಮೋದಿ

28-Sep-2023 ಗುಜರಾತ್

ತಮ್ಮ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ಹೆಣ್ಣು ಮಕ್ಕಳ ಹೆಸರಲ್ಲಿ ಮನೆ ನಿರ್ಮಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

Know More

ಹಜ್​ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ: ಪಾಕ್​ಗೆ ಸೌದಿ ಅರೇಬಿಯಾ ವಾರ್ನಿಂಗ್‌

28-Sep-2023 ವಿದೇಶ

ಹಜ್​ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ವಿದೇಶಾಂಗ ಸಚಿವಾಲಯದ ಸಭೆಯಲ್ಲಿ ಪಾಕಿಸ್ತಾನದ ಹಜ್ ಕೋಟಾದ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಹಜ್​ ಕೋಟಾ ಅಭ್ಯರ್ಥಿಗಳನ್ನು ಆಯ್ಕೆ...

Know More

ಮ್ಯಾನ್ಮಾರ್‌- ಭಾರತ ಗಡಿಯಲ್ಲಿ ಬೇಲಿ ಹಾಕಲು ನಿರ್ಧಾರ

28-Sep-2023 ಮಣಿಪುರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ, ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಿಯೋಜಿಸಲಾಗಿರುವ ಸೇನೆಗೆ ಪರಮಾಧಿಕಾರ ನೀಡುವ ಆಫ್ಗ್ಪಾ(ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಿ ರಾಜ್ಯಪಾಲರು ನಿರ್ಧಾರ...

Know More

ಇನ್ಮುಂದೆ ನಿಮಗೆ ಮೊಬೈಲ್‌ ನಲ್ಲಿಯೇ ಸಿಗಲಿದೆ ʻಭೂಕಂಪʼದ ಎಚ್ಚರಿಕೆ

28-Sep-2023 ದೇಶ

ನವದೆಹಲಿ: ಭೂಕಂಪದಿಂದಾಗಿ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟಲು, ಪ್ರಮುಖ ತಂತ್ರಜ್ಞಾನ ಕಂಪನಿ ಗೂಗಲ್ ಬುಧವಾರ ಭಾರತದಲ್ಲಿ ಭೂಕಂಪನ 'ಎಚ್ಚರಿಕೆ' ವ್ಯವಸ್ಥೆಯನ್ನು ಪ್ರಾರಂಭಿಸುವ ಕುರಿತು ಮಾಹಿತಿ...

Know More

ವಿದ್ಯಾರ್ಥಿಗಳ ಹತ್ಯೆಗೆ ಆಕ್ರೋಶ: ಮಣಿಪುರದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ

28-Sep-2023 ಮಣಿಪುರ

ಇಂಫಾಲ: ಮಣಿಪುರದ ತೌಪಾಲ್ ಜಿಲ್ಲೆಯಲ್ಲಿ ನಿನ್ನೆ (ಸೆ.27) ಬಿಜೆಪಿ ವಲಯ ಕಚೇರಿಗೆ ಹಿಂಸಾತ್ಮಕ ಗುಂಪೊಂದು ಬೆಂಕಿ ಹಚ್ಚಿದೆ. ಈ ಹಿಂದೆ ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಹತ್ಯೆಗೈದ ಆರೋಪದ ಮೇಲೆ ಆಕ್ರೋಶಗೊಂಡ ಗ್ಯಾಂಗ್‌ನ ಸದಸ್ಯರು...

Know More

ಚೀನಾ ಮೂಲದ ಲೆನೊವೊ ಕಚೇರಿಗಳ ಮೇಲೆ ಐಟಿ ದಾಳಿ

27-Sep-2023 ದೆಹಲಿ

ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಲೆನೊವೊ ಕಂಪನಿಯ ಬೆಂಗಳೂರು, ಗುರುಗ್ರಾಮ್‌, ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ...

Know More

ದೇಶದ 500ಕ್ಕೂ ಅಧಿಕ ಜಿಲ್ಲೆಗಳಲ್ಲಿ ಬರದ ಛಾಯೆ

27-Sep-2023 ದೆಹಲಿ

ಕರ್ನಾಟಕದಲ್ಲಿ ತೀವ್ರ ಬರಗಾಲದ ಛಾಯೆಯಿದೆ. ಮುಂಗಾರು ಅವಧಿಯಲ್ಲಿಯೇ ಜಲಾಶಯಗಳು ನೀರಿಲ್ಲದೆ ಭಣಗುಡುತ್ತಿವೆ. ಈ ಮಧ್ಯೆ ಶಾಕಿಂಗ್‌ ಸುದ್ದಿಯೊಂದು...

Know More

ಮಾಸ್ಕ್‌ ಹಾಕಿ ಬಂದ್ರು ಸರ್ರೆಂದು ಐಫೋನ್‌ ಎತ್ತಿ ಪರಾರಿಯಾದ್ರು: ವಿಡಿಯೋ ನೋಡಿ

27-Sep-2023 ದೆಹಲಿ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮಂಗಳವಾರ ಬಾಲಾಪರಾಧಿಗಳ ಗುಂಪೊಂದು ಐಫೋನ್‌ ಶಾಪ್‌ ಗೆ ನುಗ್ಗಿ ಮೊಬೈಲ್‌, ಐಪಾಡ್‌ಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಸಾಗುತ್ತಿರುವ ವಿಡಿಯೋ ವೊಂದು ವೈರಲ್‌...

Know More

ಪ್ರಧಾನಿ ನರೇಂದ್ರ ಮೋದಿಗೆ ಚಹಾ ಕೊಟ್ಟ ́ರೋಬೋಟ್ʼ

27-Sep-2023 ಗುಜರಾತ್

ಗುಜರಾತ್‌: ಗುಜರಾತ್‌ ಕೌನ್ಸಿಲ್‌ ಆಫ್‌ ಸೈನ್ಸ್‌ ಸಿಟಿಯಲ್ಲಿರುವ ರೊಬೊಟಿಕ್ಸ್‌ ಗ್ಯಾಲರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಗೆ ಅಲ್ಲಿದ್ದ ರೋಬೋಟ್‌ವೊಂದು ಚಹಾ...

Know More

ಮಣಿಪುರವನ್ನು ಪ್ರಕ್ಷುಬ್ದ ಪ್ರದೇಶ ಎಂದು ಘೋಷಿಸಿದ ಸರ್ಕಾರ

27-Sep-2023 ಮಣಿಪುರ

ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಮಣಿಪುರ ಸರ್ಕಾರ ಇಡೀ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶ ಎಂದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು