ನವದೆಹಲಿಯ ಕಾಶ್ಮೀರಿ ಗೇಟ್ ಮೇಲ್ಸೇತುವೆಯ ಕೆಳಗಿರುವ ಗೋಡೆಗಳ ಮೇಲೆ ಖಲಿಸ್ತಾನಿ ಪರ ಬರಹ ಕಂಡುಬಂದಿವೆ. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ...
Know Moreನಾವು ಸಾಮಾನ್ಯವಾಗಿ ವಿಶ್ವದಲ್ಲಿರುವ ಖಂಡಗಳೆಷ್ಟು ಎಂದು ಕೇಳಿದಾಗ ಥಟ್ ಅಂತ ಹೇಳುವುದು ಏಳು ಅಂತ. ಅದನ್ನೀಗ ಬದಲಾಯಿಸಬೇಕಾದ ಕಾಲ ಬಂದಿದೆ. ಹೌದು 375 ವರ್ಷಗಳ ಹಿಂದೆ ಸಮುದ್ರದಾಳದಲ್ಲಿ ಕಾಣೆಯಾಗಿದ್ದ ಖಂಡವೊಂದನ್ನು ಭೂವಿಜ್ಞಾನಿಗಳು ಪತ್ತೆ ಹಚ್ಚಿದ್ದು,...
Know Moreಚೆನ್ನೈ: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನರಾಗಿದ್ದಾರೆ. ಚೆನ್ನೈನಲ್ಲಿ ಇಂದು ಬೆಳಗ್ಗೆ 11.20ಕ್ಕೆ ಇಹಲೋಕ...
Know Moreಇಸ್ಕಾನ್ ಗೋವುಗಳನ್ನು ಕಟುಕರಿಗೆ ಮಾರುತ್ತದೆ ಎಂಬ ಬಿಜೆಪಿ ಸಂಸದೆ ಮನೇಕಾ ಗಾಂಧಿ ಹೇಳಿಕೆಗೆ ಕೊಲ್ಕತ್ತಾದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ತೀವ್ರ ಆಕ್ಷೇಪವೆತ್ತಿದ್ದು, ಈ ಬಗ್ಗೆ ಸಾಕ್ಷ್ಯ ಒದಗಿಸುವಂತೆ ಸವಾಲ್...
Know Moreಜವಾನ್ ಸಿನಿಮಾ ಭರ್ಜರಿಯಾಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಈಗಾಗಲೇ 1000 ಕೋಟಿ ಕಲೆಕ್ಷನ್ ಮಾಡಿದ್ದು ಸಿಕ್ಕಾಪಟ್ಟೆ ಲಾಭ ಮಾಡಿದೆ. ಅಟ್ಲಿ ನಿರ್ದೇಶನದ ಮೂವಿ ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸಿದ್ದು ಈಗ ಅಮುಲ್ ಕೂಡಾ...
Know Moreತಮ್ಮ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ಹೆಣ್ಣು ಮಕ್ಕಳ ಹೆಸರಲ್ಲಿ ಮನೆ ನಿರ್ಮಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ...
Know Moreಹಜ್ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ವಿದೇಶಾಂಗ ಸಚಿವಾಲಯದ ಸಭೆಯಲ್ಲಿ ಪಾಕಿಸ್ತಾನದ ಹಜ್ ಕೋಟಾದ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಹಜ್ ಕೋಟಾ ಅಭ್ಯರ್ಥಿಗಳನ್ನು ಆಯ್ಕೆ...
Know Moreಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ, ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಿಯೋಜಿಸಲಾಗಿರುವ ಸೇನೆಗೆ ಪರಮಾಧಿಕಾರ ನೀಡುವ ಆಫ್ಗ್ಪಾ(ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಿ ರಾಜ್ಯಪಾಲರು ನಿರ್ಧಾರ...
Know Moreನವದೆಹಲಿ: ಭೂಕಂಪದಿಂದಾಗಿ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟಲು, ಪ್ರಮುಖ ತಂತ್ರಜ್ಞಾನ ಕಂಪನಿ ಗೂಗಲ್ ಬುಧವಾರ ಭಾರತದಲ್ಲಿ ಭೂಕಂಪನ 'ಎಚ್ಚರಿಕೆ' ವ್ಯವಸ್ಥೆಯನ್ನು ಪ್ರಾರಂಭಿಸುವ ಕುರಿತು ಮಾಹಿತಿ...
Know Moreಇಂಫಾಲ: ಮಣಿಪುರದ ತೌಪಾಲ್ ಜಿಲ್ಲೆಯಲ್ಲಿ ನಿನ್ನೆ (ಸೆ.27) ಬಿಜೆಪಿ ವಲಯ ಕಚೇರಿಗೆ ಹಿಂಸಾತ್ಮಕ ಗುಂಪೊಂದು ಬೆಂಕಿ ಹಚ್ಚಿದೆ. ಈ ಹಿಂದೆ ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಹತ್ಯೆಗೈದ ಆರೋಪದ ಮೇಲೆ ಆಕ್ರೋಶಗೊಂಡ ಗ್ಯಾಂಗ್ನ ಸದಸ್ಯರು...
Know Moreಚೀನಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಲೆನೊವೊ ಕಂಪನಿಯ ಬೆಂಗಳೂರು, ಗುರುಗ್ರಾಮ್, ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ...
Know Moreಕರ್ನಾಟಕದಲ್ಲಿ ತೀವ್ರ ಬರಗಾಲದ ಛಾಯೆಯಿದೆ. ಮುಂಗಾರು ಅವಧಿಯಲ್ಲಿಯೇ ಜಲಾಶಯಗಳು ನೀರಿಲ್ಲದೆ ಭಣಗುಡುತ್ತಿವೆ. ಈ ಮಧ್ಯೆ ಶಾಕಿಂಗ್ ಸುದ್ದಿಯೊಂದು...
Know Moreಅಮೆರಿಕದ ಫಿಲಡೆಲ್ಫಿಯಾದಲ್ಲಿ ಮಂಗಳವಾರ ಬಾಲಾಪರಾಧಿಗಳ ಗುಂಪೊಂದು ಐಫೋನ್ ಶಾಪ್ ಗೆ ನುಗ್ಗಿ ಮೊಬೈಲ್, ಐಪಾಡ್ಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಸಾಗುತ್ತಿರುವ ವಿಡಿಯೋ ವೊಂದು ವೈರಲ್...
Know Moreಗುಜರಾತ್: ಗುಜರಾತ್ ಕೌನ್ಸಿಲ್ ಆಫ್ ಸೈನ್ಸ್ ಸಿಟಿಯಲ್ಲಿರುವ ರೊಬೊಟಿಕ್ಸ್ ಗ್ಯಾಲರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಗೆ ಅಲ್ಲಿದ್ದ ರೋಬೋಟ್ವೊಂದು ಚಹಾ...
Know Moreಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಮಣಿಪುರ ಸರ್ಕಾರ ಇಡೀ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶ ಎಂದು...
Know MoreGet latest news karnataka updates on your email.