News Kannada
Thursday, March 23 2023

ದೇಶ-ವಿದೇಶ

ಪುನರ್ ನಿರ್ಮಾಣಗೊಂಡ ಶ್ರೀರಾಮನ ಕಾಳಿ ಮಂದಿರ ಉದ್ಘಾಟಿಸಿದ ರಾಮನಾಥ್ ಕೋವಿಂದ್ 

Photo Credit :

ಢಾಕಾ : 1971 ರಲ್ಲಿ ಪಾಕಿಸ್ತಾನಿ ಪಡೆಗಳಿಂದ ಧ್ವಂಸಗೊಂಡ ಕಾಳಿಮಂದಿರವನ್ನು 50 ವರ್ಷಗಳ ನಂತರ ಪುನರ್ ನಿರ್ಮಾಣಗೊಂಡ ಶ್ರೀರಾಮನ ಕಾಳಿ ಮಂದಿರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಉದ್ಘಾಟಿಸಿದರು ಮತ್ತು ಐತಿಹಾಸಿಕ ದೇವಾಲಯವು ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯದ ಸಂಕೇತವಾಗಿದೆ ಎಂದು ಬಣ್ಣಿಸಿದರು.

1971 ರ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಕೋವಿಂದ್ ಅವರು ಬಾಂಗ್ಲಾ ರಾಷ್ಟ್ರಪತಿ ಎಂ ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ತಮ್ಮ ಚೊಚ್ಚಲ ಭೇಟಿಯಲ್ಲಿ ಬಾಂಗ್ಲಾದೇಶದಲ್ಲಿದ್ದಾರೆ.

ಬಾಂಗ್ಲಾದೇಶದ ಧಾರ್ಮಿಕ ವ್ಯವಹಾರಗಳ ಕಿರಿಯ ಸಚಿವ ಫರಿದುಲ್ ಆಲಂ ಖಾನ್ ಅವರು ದೇವಾಲಯದ ಅರ್ಚಕರೊಂದಿಗೆ ರಾಷ್ಟ್ರಪತಿ, ಪತ್ನಿ ಮತ್ತು ಅವರ ಪುತ್ರಿ ಸ್ವಾತಿಯನ್ನು ಬರಮಾಡಿಕೊಂಡರು, ಅವರು ಸುಮಾರು 30 ನಿಮಿಷಗಳ ಕಾಲ ಸ್ಥಳದಲ್ಲಿಯೇ ಇದ್ದರು.

 

 

See also  ಭಾರತೀಯ ರೂಪಾಯಿಗಳಲ್ಲಿ ರಷ್ಯಾ ಅಥವಾ ಇತರ ದೇಶಗಳಿಂದ ಕಚ್ಚಾ ತೈಲ ಖರೀದಿಸಲು ಒಪ್ಪಂದವಿಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು