News Kannada
Tuesday, September 26 2023
ದೇಶ-ವಿದೇಶ

25 ಕಿ.ಮೀ. ನಡೆದುಕೊಂಡೇ ಹೋಗಿ ಮೃತದೇಹ ತಲುಪಿಸಿದ ಐಟಿಬಿಪಿ ಸೈನಿಕರು

Photo Credit :

25 ಕಿ.ಮೀ. ನಡೆದುಕೊಂಡೇ ಹೋಗಿ ಮೃತದೇಹ ತಲುಪಿಸಿದ ಐಟಿಬಿಪಿ ಸೈನಿಕರು

ಪಿಥೋರಗಢ: ಭೂಕುಸಿತದಿಂದಾಗಿ ಮೃತಪಟ್ಟ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ತಲುಪಿಸಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ)ಯ ಸೈನಿಕರು ಎಂಟು ಗಂಟೆಗಳಲ್ಲಿ ಸುಮಾರು 25 ಮೀಟರ್ ನಡೆದುಕೊಂಡೇ ಹೋಗಿರುವ ಘಟನೆಯು ನಡೆದಿದೆ.

ಉತ್ತರಾಖಂಡದ ಪಿಥೋರಘಢದ ತುಂಬಾ ಹಳ್ಳಿಗಾಡು ಪ್ರದೇಶವಾದ ಮುನಸ್ಯರಿಯಲ್ಲಿರುವ ಯುವಕನ ಕುಟುಂಬ ತಲುಪಿಸಲು ಐಟಿಬಿಪಿ ಸೈನಿಕರು ನಡೆದುಕೊಂಡೇ ಹೋಗಿದ್ದಾರೆ ಮತ್ತು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿರುವರು.

ಭಾರೀ ಮಳೆಯಿಂದಾಗಿ ಬಂಡೆಗಳು ಕುಸಿದ ಪರಿಣಾಮವಾಗಿ ಯುವಕ ಮೃತಪಟ್ಟಿದ್ದಾನೆ ಮತ್ತು ಐಟಿಬಿಪಿ ಜವಾನರು ದುರ್ಗಮ ಪ್ರದೇಶಕ್ಕೆ ತೆರಳಿ ಯುವಕನ ಶವವನ್ನು ಅವಶೇಷಗಳಿಂದ ತೆಗೆದು ಮನೆಯವರಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಿರುವರು.

See also  ಬ್ಯಾಂಕ್ ಗಳಿಗೆ ಸಂಪೂರ್ಣ ಸಾಲ ಮರುಪಾವತಿಸುವುದಾಗಿ ಹೇಳಿದ್ದೆ: ವಿಜಯ್ ಮಲ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು