News Kannada
Wednesday, May 31 2023

ಗರ್ಭಾವಸ್ಥೆಯಲ್ಲಿ ಧೂಮಪಾನದಿಂದ ಗಂಭೀರ ಆರೋಗ್ಯ ಸಮಸ್ಯೆ

31-May-2023 ದೆಹಲಿ

ಮಹಿಳೆಯರು ಗರ್ಭಾಧಾರಣೆ ಅವಧಿಯಲ್ಲಿ ಧೂಮಪಾನ ಚಟವನ್ನು ಅಂಟಿಸಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು...

Know More

ಕ್ರಿಕೆಟ್‌ ದಂತಕಥೆ ಸಚಿನ್‌ ಸ್ಮೈಲ್‌ ಅಂಬಾಸಿಡರ್‌

31-May-2023 ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರದ ‘ಸ್ವಚ್ಛ ಮುಖ್ ಅಭಿಯಾನ್’ ಬಾಯಿ ಸ್ವಚ್ಛತಾ ಅಭಿಯಾನಕ್ಕೆ ಖ್ಯಾತ ಕ್ರಿಕೆಟ್ ಪಟು ಸಚಿನ್‌ ತೆಂಡೂಲ್ಕರ್‌ ಅವರನ್ನು ನೇಮಿಸಲಾಗಿದೆ. ಸ್ಮೈಲ್‌ ಅಂಬಾಸಿಡರ್‌ ಆಗಿ ನೇಮಕ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ...

Know More

ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಬಸ್‌ ಅಪಘಾತ: 10 ಮಂದಿ ಸಾವು

30-May-2023 ಜಮ್ಮು-ಕಾಶ್ಮೀರ

ಸೇತುವೆ ಮೇಲಿಂದ ಆಳವಾದ ಕಂದರಕ್ಕೆ ಖಾಸಗಿ ಬಸ್ ಬಿದ್ದ ಪರಿಣಾಮ 10 ಪ್ರಯಾಣಿಕರು ದುರ್ಮರಣ ಹೊಂದಿರುವ ಘಟನೆ ಕೇಂದ್ರಾಡಳಿತ ಪ್ರದೇಶ ಜಮ್ಮುವಿನ ಬಳಿ ಇಂದು ಮುಂಜಾನೆ...

Know More

ಭೋಪಾಲ್: ಉಜ್ಜಯಿನಿಯ ಮಹಾಕಾಲ ದೇವಳದಲ್ಲಿ ಧರೆಗುರುಳಿದ ಸಪ್ತರ್ಷಿಗಳ ಪ್ರತಿಮೆ

29-May-2023 ಮಧ್ಯ ಪ್ರದೇಶ

ಉಜ್ಜಯಿನಿಯ 'ಮಹಾಕಲ್ ಲೋಕ' ಕಾರಿಡಾರ್‌ನಲ್ಲಿ ಸ್ಥಾಪಿಸಲಾದ ಏಳು ಸಪ್ತರ್ಷಿ ಪ್ರತಿಮೆಗಳು ಭಾರಿ ಗಾಳಿಗೆ ಕೆಳಗುರುಳಿವೆ. ಈ ಪ್ರದೇಶದಲ್ಲಿ ಭಾನುವಾರ 65 ಕಿ.ಮೀ ವೇಗದ ವೇಗದ ಗಾಳಿ, ಮಳೆ, ಗುಡುಗು ಕಾಣಿಸಿಕೊಂಡಿದ್ದು, ಪ್ರಾಕೃತಿಕ ವಿಕೋಪದಿಂದ ಪ್ರತಿಮೆಗಳು...

Know More

ನವದೆಹಲಿ: ದೆಹಲಿಗೆ ಆಗಮಿಸಿದ ಕಾಂಬೋಡಿಯಾದ ರಾಜ

29-May-2023 ದೆಹಲಿ

ಕಾಂಬೋಡಿಯಾದ ರಾಜ ನೊರೊಡೊಮ್ ಸಿಹಾಮೊನಿ ಅವರು ಭಾರತಕ್ಕೆ ತಮ್ಮ ಚೊಚ್ಚಲ ರಾಜ್ಯ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್...

Know More

ಗುವಾಹಟಿ: ರಸ್ತೆ ಅಪಘಾತಕ್ಕೆ ಏಳು ವಿದ್ಯಾರ್ಥಿಗಳು ಬಲಿ

29-May-2023 ಉತ್ತರ ಪ್ರದೇಶ

ಗುವಾಹಟಿಯಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಸ್ಸಾಂ ಇಂಜಿನಿಯರಿಂಗ್ ಕಾಲೇಜಿನ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು...

Know More

33 ಉಗ್ರರ ಎನ್‌ಕೌಂಟರ್‌: ಮಣಿಪುರ ಸಿಎಂ ಬೀರೇನ್‌ ಸಿಂಗ್‌ ಹೇಳಿಕೆ

29-May-2023 ದೇಶ

ಮೈಟಿ ಅಥವಾ ಮೀಟೈ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಣಿಪುರದಲ್ಲಿ ಕುಕಿ ಉಗ್ರರು ನಡೆಸುತ್ತಿರುವ ದಾಳಿ ಮುಂದುವರೆದಿರುವಂತೆಯೇ ಇತ್ತ ಸೇನೆ ಕೂಡ ದಿಟ್ಟ ಉತ್ತರ ನೀಡಿದ್ದು ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಕನಿಷ್ಠ33 ಮಂದಿ ಉಗ್ರರನ್ನು...

Know More

ನವದೆಹಲಿ: ಲೋಕಸಭೆ ಚುನಾವಣೆ ಕುರಿತು ಪ್ರಧಾನಿ ಮೋದಿ ಚರ್ಚೆ

29-May-2023 ಸಂಪಾದಕರ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು, ಈ ಸಂದರ್ಭ 2024 ರ ಲೋಕಸಭೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ...

Know More

ನೂತನ ಸಂಸತ್ತಿನಲ್ಲಿ ಸಮುದ್ರಮಂಥನ ಭಿತ್ತಿಚಿತ್ರ, ಪ್ರಧಾನಿ ಪರಿಕಲ್ಪನೆ, ಶಿಲ್ಪಿಯ ರಚನೆಯ ಮೆರುಗು

28-May-2023 ದೆಹಲಿ

ನೂತನವಾಗಿ ಉದ್ಘಾಟನೆಗೊಂಡ ಸಂಸತ್ತಿನ ಕಟ್ಟಡವು ನವ ನವ ಭಾರತದ ಪ್ರಜಾಪ್ರಭುತ್ವದ ತತ್ವಗಳೊಂದಿಗೆ ದೇಶದ ಪ್ರಾಚೀನ ಪರಂಪರೆಯ ಸಂಗಮವಾಗಿದೆ ಎಂದರೆ...

Know More

ಗುರುಗ್ರಾಮ: ನೆರೆಹೊರೆಯವರ ಜಗಳ ತಡೆಯಲು ಬಂದ ವೃದ್ಧನನ್ನು ದೊಣ್ಣೆಯಿಂದ ಬಡಿದು ಕೊಂದರು

28-May-2023 ಹರ್ಯಾಣ

ಮದ್ಯದ ಅಮಲಿನಲ್ಲಿ 65 ವರ್ಷದ ವ್ಯಕ್ತಿಯನ್ನು ಮೂವರು ಥಳಿಸಿ ಹತ್ಯೆಗೈದಿರುವ ಘಟನೆ ನ್ಯೂ ಪಾಲಂ ವಿಹಾರ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು...

Know More

ಧರ್ಮದ ಕಾರಣಕ್ಕಾಗಿ ನಿಮ್ಮನ್ನು ಟಾರ್ಗೆಟ್‌ ಮಾಡಲಾಗಿತ್ತು: ಶಾರುಖ್‌ ವಿರುದ್ಧ ಕೈ ಮುಖಂಡ ಟ್ವೀಟ್‌

28-May-2023 ಮಹಾರಾಷ್ಟ್ರ

ನೂತನ ಸಂಸತ್‌ ಭವನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಟ್ವೀಟ್‌ ಮಾಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಕುರಿತು ಕಾಂಗ್ರೆಸ್‌...

Know More

ಲೈಂಗಿಕ ಕಿರುಕುಳ ವಿರುದ್ಧ ಪ್ರತಿಭಟನೆ: ಹೊಸ ಸಂಸತ್‌ ಭವನದತ್ತ ಮುನ್ನುಗಿದ ಪ್ರತಿಭಟನಾಕಾರರು

28-May-2023 ದೆಹಲಿ

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ಅಂಗವಾಗಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಹೊಸ...

Know More

ಹೊಸ ಸಂಸತ್‌ ವಿವಿಧತೆಯಲ್ಲಿ ಏಕತೆಯ ಪ್ರತೀಕ: ಕಟ್ಟಡದ ರಚನೆ ವಿಶೇಷತೆ ಹೀಗಿದೆ

28-May-2023 ದೆಹಲಿ

ಸಂಸತ್‌ ಕಟ್ಟಡವು ಭಾರತದ ಪ್ರಗತಿಯ ಪ್ರತೀಕವಾಗಿದ್ದು, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಐಕಾನಿಕ್ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಲಿ. ಕನಸುಗಳನ್ನು ಪೋಷಿಸಿ ನೀರೆರದು ಅದನ್ನು ಪ್ರಗತಿಯ...

Know More

ಶಾಲಾ ಬಿಸಿಯೂಟದಲ್ಲಿ ಹಾವು: ಆಹಾರ ಸೇವಿಸಿದ 100 ವಿದ್ಯಾರ್ಥಿಗಳು ಅಸ್ವಸ್ಥ

28-May-2023 ಬಿಹಾರ

ಅರಾರಿಯಾ ಜಿಲ್ಲೆಯ ಫೋರ್ಬೆಸ್‌ಗಂಜ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವು ಕಂಡುಬಂದಿದ್ದು ಊಟ ಸೇವಿಸಿದ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ...

Know More

ಹೊಸ ಸಂಸತ್‌ ಕಟ್ಟಡ ಭಾರತದ ಪ್ರಗತಿಯ ಸಂಕೇತ- ಪ್ರಧಾನಿ ಮೋದಿ

28-May-2023 ದೆಹಲಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಸಂಸತ್‌ ಕಟ್ಟಡವು ಭಾರತದ ಪ್ರಗತಿಯ ಪ್ರತೀಕವಾಗಿದ್ದು, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು